ಚುನಾವಣೆ
ಆರ್ಆರ್ಎಸ್ಎಸ್ ಅನ್ನು ಬಿಜೆಪಿಯೇ ಮುಗಿಸಲಿದೆ ಉದ್ಧವ್ ಠಾಕ್ರೆ

ಮುಂಬೈ: ಭವಿಷ್ಯದಲ್ಲಿ ಆರ್ಎಸ್ಎಸ್ಗೆ ಗಂಡಾAತರವಿದ್ದು ಅದನ್ನು ಬಿಜೆಪಿಯು ಬ್ಯಾನ್ ಮಾಡಲಿದೆ ಎಂದು ಶಿವಸೇನೆಯ ಮುಖ್ಯಸ್ಧ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ,
ಒಂದು ಸಂದರ್ಭದಲ್ಲಿ ಆರ್ಎಸ್ಎಸ್ನ ನೆರವಿನೊಂದಿಗೆ ಬೆಳೆದು ಬಂದಿರುವ ಬಿಜೆಪಿಯು ಇದೀಗ ಸ್ವಂತ ಬಲದಿಂದ ಮುನ್ನುಗ್ಗುವಸ್ಟೂ ಬೆಳೆದು ನಿಂತಿದೆ ಎಂಬ ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ,
ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಿ.ಪಿ.ನಡ್ಡಾ ಆರ್ಎಸ್ಎಸ್ ಅನ್ನು ನಕಲಿ ಸಂಘಟನೆ ಎಂದರೂ ಅಚ್ಚರಿ ಇಲ್ಲ, ಭವಿಷ್ಯದಲ್ಲಿ ಆರ್ಎಸ್ಎಸ್ಗೆ ನಿಜವಾಗಲೂ ಬೆದರಿಕೆ ಇದೆ ಎಂದು ಉದ್ಧವ್ ಠಾಕ್ರೆ ಪುನರುಚ್ಛರಿಸಿದ್ದಾರೆ, ಇನ್ನು ಜೂ.4ರ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯು ಇಬ್ಬಾಗವಾಗಲಿದೆ ಎಂದೂ ಹೇಳಿದ್ದಾರೆ,