ಸುತ್ತ ಮುತ್ತ
ಪ್ರಾಣ ತೆಗೆದ ಬಿರಿಯಾನಿ..!

ತ್ರಿಷೂರ್: ಹೋಟೆಲ್ ಒಂದರಲ್ಲಿ ಬಿರಿಯಾನಿ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿರುವುದೂ ಅಲ್ಲದೇ 178 ಕ್ಕೂ ಹೆಚ್ಚು ಮಂದಿ ಅಸ್ವಸ್ಧಗೊಂಡಿರುವ ಘಟನೆ ಕೇರಳದ ತ್ರಿಷೂರ್ ನಲ್ಲಿ ನಡೆದಿದೆ,
ಮೈತಪಟ್ಟಿರುವ ಮಹಿಳೆ 56 ವರ್ಷದವರಾಗಿದ್ದು ಅಸ್ವಸ್ಧಗೊಂಡ ಕೂಡಲೇ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು, ಮೈತರ ಹೋಟೆಲ್ನಲ್ಲಿ ಸಿಗುವ ಕುಳಿಮಂತಿ (ಯಮನ್ ಶೈಲಿಯ ಮಾಂಸ ಖಾದ್ಯ)ವನ್ನು ಸೇವಿಸಿದ್ದರ, ಸಾಮೂಹಿಕವಾಗಿ ವಿಷಾಹಾರ ಸೇವನೆಯಿಂದ ಅವಘಡ ಸಂಭವಿಸಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ,
ಬಿರಿಯಾನಿಯೊಡನೆ ವಿತರಿಸಿದ ಮೆಯೋನೀಸ್ನಲ್ಲಿ ವಿಷದ ಅಂಶ ಸೇರಿರಬಹುದೆಂದು ಅಸ್ವಸ್ಧರು ಅನುಮಾನ ವ್ಯಕ್ತಪಡಿಸಿದ್ದಾರೆ.