ಸುತ್ತ ಮುತ್ತ
ಈ ಶ್ಲೋಕವನ್ನ ಪಠಣೆ ಮಾಡಿದ್ರೆ ರಾಘವೇಂದ್ರರ ಕೃಪೆ ಸಿಗುತ್ತೆ
ಓಂ ಅಜ್ಞಾನಭಂಜನಾಯ ನಮಃ
ಓಂ ಅಣಿಮಾದ್ಯಷ್ಟಸಿದ್ಧಿದಾಯ (Siddidaya) ನಮಃ
ಓಂ ಅನಣುಜ್ಞಾನಸಂಪದೇ ನಮಃ
ಓಂ ಅಮೋಘಶಕ್ತಯೇ ನಮಃ
ಓಂ ಅನಘಾಯ (Anaghaya) ನಮಃ
ಓಂ ಅಪರೋಕ್ಷೀಕೃತಾಚ್ಯುತಾಯ ನಮಃ
ಓಂ ಅಖಿಲಾಭೀಷ್ಟದಾಯ ನಮಃ
ಓಂ ಆತ್ಮವಿದೇ ನಮಃ
ಓಂ ಆಯುಃಪ್ರವರ್ಧನಾಯ ನಮಃ
ಓಂ ಆನಂದತೀರ್ಥಸಚ್ಛಾಸ್ತ್ರಟೀಕಾಭಾವಪ್ರಕಾಶಕಾಯ ನಮಃ
ಓಂ ಆನಂದಸಾಂದ್ರಾಯ ನಮಃ
ಓಂ ಆರಬ್ಧಕಾರ್ಯಾಂತಗಮನಕ್ಷಮಾಯ ನಮಃ
ಓಂ ಆಕುಲೀಕೃತದುರ್ವಾದಿವೃಂದಾಯ ನಮಃ
ಓಂ ಆಕಾರಬಂಧುರಾಯ ನಮಃ
ಓಂ ಆಶುಪ್ರಸನ್ನಾಯ ನಮಃ
ಓಂ ಆಸನ್ನಭಕ್ತಕಾಮಸುರದ್ರುಮಾಯ ನಮಃ
ಓಂ ಆಧ್ಯಾತ್ಮರತಾಯ ನಮಃ
ಓಂ ಆಚಾರ್ಯಾಯ ನಮಃ
ಓಂ ಆಸಮುದ್ರೈಕಸದ್ಗುರವೇ ನಮಃ
ಓಂ ಆತ್ಮಾರಾಮಾರ್ಚನಾಸಕ್ತಾಯ ನಮಃ || 20 ||
ಓಂ ಆರ್ಯಾಯ ನಮಃ
ಓಂ ಆಪ್ತತಮಾಯ ನಮಃ
ಓಂ ಇಂದ್ರಿಯೋತ್ಪನ್ನದೋಷಘ್ನಾಯ ನಮಃ
ಓಂ ಇಂದ್ರವತ್ತ್ಯಾಗಭೋಗಿನೇ ನಮಃ
ಓಂ ಇಷ್ಟದಾತ್ರೇ ನಮಃ
ಓಂ ಈಷಣಾತ್ರಯವರ್ಜಿತಾಯ ನಮಃ
ಓಂ ಉಗ್ರರಕ್ಷಃಪಿಶಾಚಘ್ನಾಯ ನಮಃ
ಓಂ ಉನ್ಮಾದಹರಾಯ ನಮಃ
ಓಂ ಉತ್ತಮಾಯ ನಮಃ
ಓಂ ಉದಾರಚಿತ್ತಾಯ ನಮಃ
ಓಂ ಉದ್ಧಾರಕಾಯ ನಮಃ
ಓಂ ಉತ್ಪಾತಹಾರಕಾಯ ನಮಃ
ಓಂ ಉಪೇಕ್ಷಿತಕುವಾದೀಂದ್ರಾಯ ನಮಃ
ಓಂ ಉಪಕಾರಪರಾಯಣಾಯ ನಮಃ
ಓಂ ಊರುದಘ್ನೀಕೃತಾಪಾರಭವಸಾಗರಾಯ ನಮಃ
ಓಂ ಊರ್ಜಿತಾಯ ನಮಃ
ಓಂ ಊಷ್ಮಹರ್ತ್ರೇ ನಮಃ
ಓಂ ಋಕ್ಷಾಧಿಪತಿಶೀತಲದರ್ಶನಾಯ ನಮಃ
ಓಂ ಋಜುಸ್ವಭಾವಾಯ ನಮಃ
ಓಂ ಋದ್ಧೋರುಮಾಹಾತ್ಮ್ಯಾಯ ನಮಃ || 40 ||
ಓಂ ಋಜುಮಾಸಸಾಯ ನಮಃ
ಓಂ ಏಡಮೂಕಸುವಾಗ್ದಾತ್ರೇ ನಮಃ
ಓಂ ಏಕಭಾಷಿಣೇ ನಮಃ
ಓಂ ಏಕಾಂತಭಕ್ತಾಯ ನಮಃ
ಓಂ ಐಶ್ವರ್ಯದಾತ್ರೇ ನಮಃ
ಓಂ ಏಕ್ಯಮತಚ್ಛಿದೇ ನಮಃ
ಓಂ ಓತತ್ವೇತ್ಯಾದ್ಯನುವ್ಯಾಖ್ಯಾಸುಧಾಭಾವಾರ್ಥದರ್ಶಿನೇ ನಮಃ
ಓಂ ಓಂಕಾರಜಪಶೀಲಾಯ ನಮಃ
ಓಂ ಸದಾ ಓಮಾತ್ಮೇತ್ಯುಪಾಸಿನೇ ನಮಃ
ಓಂ ಔಷಧೋಕ್ತ್ಯಾಪಿ ಭಕ್ತಾನಾಮಾಮಯಾಧಿಕಹಾರಿಣೇ ನಮಃ
ಓಂ ಅಂಸಾತ್ತತುಲಸೀಮಾಲಾಯ ನಮಃ
ಓಂ ಅಂಹೋನಾಶಕದರ್ಶನಾಯ ನಮಃ
ಓಂ ಅಸ್ತಂಗತಾರಿಷಡ್ವರ್ಗಾಯ ನಮಃ
ಓಂ ಅರ್ಥಿಮಂದಾರಕಾಯ ನಮಃ
ಓಂ ಕಲಿದೋಷವಿನಾಶಾಯ ನಮಃ
ಓಂ ಕಲೌ ಸದ್ಯಃ ನಮಃ
ಓಂ ಫಲಪ್ರದಾಯ ನಮಃ
ಓಂ ಕಮಲಾಪತಿಭಕ್ತಾಯ ನಮಃ
ಓಂ ಕುಂಠಕುಂಠತ್ವಭಂಜಿನೇ ನಮಃ
ಓಂ ಕರಾಲನರಸಿಂಹೋಗ್ರಕ್ರೋಧಶಾಮಕಮೂರ್ತಯೇ ನಮಃ
ಓಂ ಕಪೋಲಶಂಖಚಕ್ರಾಂಶಶಾಲಿನೇ ನಮಃ || 60 ||
ಓಂ ಕಪಟವರ್ಜಿತಾಯ ನಮಃ
ಓಂ ಕಲ್ಪಭೂರುಹರೂಪಾಯ ನಮಃ
ಓಂ ಕಲಭೌಧಾಭಕೀರ್ತಯೇ ನಮಃ
ಓಂ ಕಮಂಡಲುಂ ಧರ್ತ್ರೇ ನಮಃ
ಓಂ ಕರೇ ದಂಡಧರಾಯ ನಮಃ
ಓಂ ಕಾಮೇಷೂಣಾಮಲಕ್ಷ್ಯಾಯ ನಮಃ
ಓಂ ಕಾಮಿನೀಕಾಮನೋಜ್ಝಿತಾಯ ನಮಃ
ಓಂ ಕಾಮಾರಿಶ್ಲಾಘ್ಯಸದ್ವೃತ್ತಾಯ ನಮಃ
ಓಂ ಕಾಮದಾಯ ನಮಃ
ಓಂ ಕಾಮರೂಪಧೃತೇ ನಮಃ
ಓಂ ಕಾನೀನಭಾವವೇತ್ತ್ರೇ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಾಲಸಾಧಕಾಯ ನಮಃ
ಓಂ ಕಾಪಾಲಿಕಮತಧ್ವಂಸಿನೇ ನಮಃ
ಓಂ ಕಾಶಿಕಾಕಾಶಮಾನವಾಚೇ ನಮಃ
ಓಂ ಕಾಂತಾರಭೀತಿಘ್ನೇ ನಮಃ
ಓಂ ಕಾಂತಿಕಾಂತಾಯ ನಮಃ
ಓಂ ಕಾಪಥವರ್ಜಿತಾಯ ನಮಃ
ಓಂ ಕಾಷಾಯಾಂಬರಧಾರಿಣೇ ನಮಃ
ಓಂ ಕಾಶ್ಮೀರದ್ರವಚರ್ಚಿತಾಯ ನಮಃ || 80 ||
ಓಂ ಕಿರಾತಭೀತಿಸಂಹರ್ತ್ರೇ ನಮಃ
ಓಂ ಕಿಲಾಸಿತ್ವವಿನಾಶಕಾಯ ನಮಃ
ಓಂ ಕೀನಾಶಭಯಘ್ನೇ ನಮಃ
ಓಂ ಕೀಟಭಯಘ್ನೇ ನಮಃ
ಓಂ ಕೀರ್ತಿಮಂಡಿತಾಯ ನಮಃ
ಓಂ ಪಿಶಾಚಾನಾಂ ಕುಕೂಲಾಭಾಯ ನಮಃ
ಓಂ ಕುಷ್ಠರೋಗನಿವಾರಣಾಯ ನಮಃ
ಓಂ ಕುಶಾಸನಸ್ಥಿತಾಯ ನಮಃ
ಓಂ ಕುಕ್ಷಿಪೂರಕಾಯ ನಮಃ
ಓಂ ಕುತೂಹಲಿನೇ ನಮಃ
ಓಂ ಕುತ್ಸಿತಾಚಾರರಹಿತಾಯ ನಮಃ
ಓಂ ಕುಮಾರಸುಖವರ್ಧನಾಯ ನಮಃ
ಓಂ ಕುಶಲಾಯ ನಮಃ
ಓಂ ಕುಲೀನಾಯ ನಮಃ
ಓಂ ಕುಶಾಸನವಿವರ್ಜಿತಾಯ ನಮಃ
ಓಂ ಕುಂಭಘೋಣಕೃತಾವಾಸಾಯ ನಮಃ
ಓಂ ಕುತೋಽಪಿ ಭಯಭಂಜನಾಯ ನಮಃ
ಓಂ ಕೂಪಪಾತಕಪಾಪಘ್ನಾಯ ನಮಃ
ಓಂ ಕೂರ್ಮಾಸನಪರಿಗ್ರಹಾಯ ನಮಃ
ಓಂ ಕೂಷ್ಮಾಂಡಾದಿ ಪ್ರತಿಭಯಾಯ ನಮಃ || 100 ||
ಓಂ ಕೀರ್ತಿದಾಯ ನಮಃ
ಓಂ ಕೀರ್ತನಪ್ರಿಯಾಯ ನಮಃ
ಓಂ ಕೇಶವಾರಾಧಕಾಯ ನಮಃ
ಓಂ ಕೇತುದೋಷಘ್ನಾಯ ನಮಃ
ಓಂ ಕೇವಲೇಷ್ಟದಾಯ ನಮಃ
ಓಂ ಕೇತಕೀಕುಸುಮಾಸಕ್ತಾಯ ನಮಃ
ಓಂ ಕೇಸರದ್ರವಲೋಲುಪಾಯ ನಮಃ
ಓಂ ಕೈವಲ್ಯದಾತ್ರೇ ನಮಃ
ಓಂ ಕೈಂಕರ್ಯತುಷ್ಟಶ್ರೀಶಾಯ ನಮಃ
ಓಂ ಕೋಶದಾಯ ನಮಃ
ಓಂ ಕಾಲಾನುಸಾರದಾತ್ರೇ ನಮಃ
ಓಂ ಕೋಶಿನೇ ನಮಃ
ಓಂ ಕೋಶಾತಕೀಪ್ರಿಯಾಯ ನಮಃ
ಓಂ ಕೋಲಾಹಲವಿರೋಧಿನೇ ನಮಃ
ಓಂ ಕೌಪೀನಪಟಲಾಂಛನಾಯ ನಮಃ
ಓಂ ಕಂಬುಧ್ವನಿಪ್ರಿಯಾಯ ನಮಃ
ಓಂ ಕಂಬುಗ್ರೀವಾಯ ನಮಃ
ಓಂ ಕಂಪವಿವರ್ಜಿತಾಯ ನಮಃ
ಓಂ ಕೃಪೀಟಯೋನಿವರ್ಚಸ್ಥಾಯ ನಮಃ
ಓಂ ಕೃತಭಕ್ತಾರ್ತಿನಾಶನಾಯ ನಮಃ || 120 ||
ಓಂ ಕೃತ್ಯಾಸನಾಯ ನಮಃ
ಓಂ ಕೃತಜ್ಞಾಯ ನಮಃ
ಓಂ ಕೃತ್ಯಾಚೇಷ್ಟಕಭಂಜನಾಯ ನಮಃ
ಓಂ ಕೃಪಾಮಹೋದಧಯೇ ನಮಃ
ಓಂ ಕೃಷ್ಣಧ್ಯಾನಾಸಕ್ತಾಯ ನಮಃ
ಓಂ ಕೃಶಪ್ರಿಯಾಯ ನಮಃ
ಓಂ ಕಸ್ತೂರೀತಿಲಕಾಸಕ್ತಾಯ ನಮಃ
ಓಂ ಕೃತ್ತಸಂಸಾರಸಾಧ್ವಸಾಯ ನಮಃ
ಓಂ ಖಗೇಶವಾಹಭಕ್ತಾಯ ನಮಃ
ಓಂ ಖರಪಾತಕಹಾರಿಣೇ ನಮಃ
ಓಂ ಖದೋಷಹರ್ತ್ರೇ ನಮಃ
ಓಂ ಖಪುರಪ್ರಿಯಾಯ ನಮಃ
ಓಂ ಖಲಮಾರಿಣೇ ನಮಃ
ಓಂ ಖಾದ್ಯಪ್ರಿಯಾಯ ನಮಃ
ಓಂ ಖಲಪುವೇ ನಮಃ
ಓಂ ಖಿಲಹೀನಾಯ ನಮಃ
ಓಂ ಖೇದಹಂತ್ರೇ ನಮಃ
ಓಂ ಖಿನ್ನಚಿತ್ತಪ್ರಮೋದದಾಯ ನಮಃ
ಓಂ ಖೇದಘ್ನೇ ನಮಃ
ಓಂ ಖುರಣೋಘ್ನಾಯ ನಮಃ || 140 ||
ಓಂ ಖಂಜದುಃಖನಿವಾರಣಾಯ ನಮಃ
ಓಂ ಖೋಡತ್ವನಾಶಕಾಯ ನಮಃ
ಓಂ ಗರಘ್ನಾಯ ನಮಃ
ಓಂ ಗಣನಮ್ಯಾಂಘ್ರಯೇ ನಮಃ
ಓಂ ಗರುತ್ಮದ್ವಾಹಸೇವಕಾಯ ನಮಃ
ಓಂ ಗುರವೇ ನಮಃ
ಓಂ ಗುಣಾರ್ಣವಾಯ ನಮಃ
ಓಂ ಗಲಾತ್ತತುಲಸೀಮಾಲಾಯ ನಮಃ
ಓಂ ಗರ್ಭದಾಯ ನಮಃ
ಓಂ ಗರ್ಭದುಃಖಘ್ನೇ ನಮಃ
ಓಂ ಗರ್ತಹಾರಿಣೇ ನಮಃ
ಓಂ ಗಜಗತಯೇ ನಮಃ
ಓಂ ಗತದೋಷಾಯ ನಮಃ
ಓಂ ಗತಿಪ್ರದಾಯ ನಮಃ
ಓಂ ಗದಾಧರಾಯ ನಮಃ
ಓಂ ಗದಹರಾಯ ನಮಃ
ಓಂ ಗರ್ವಘ್ನೇ ನಮಃ
ಓಂ ಗರಿಮಾಲಯಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗಹ್ವರಸ್ಥಾಯ ನಮಃ || 160 ||
ಓಂ ಗತಭಿಯೇ ನಮಃ
ಓಂ ಗಲಿತಾಹಿತಾಯ ನಮಃ
ಓಂ ಗತಾಘಾಯ ನಮಃ
ಓಂ ಗರ್ಜಿತಾರಾತಯೇ ನಮಃ
ಓಂ ಗದಯಿತ್ನವೇ ನಮಃ
ಓಂ ಗವಾಂ ಪ್ರಿಯಾಯ ನಮಃ
ಓಂ ಗ್ರಸ್ತಾರಯೇ ನಮಃ
ಓಂ ಗ್ರಹದೋಷಘ್ನಾಯ ನಮಃ
ಓಂ ಗ್ರಹೋಚ್ಚಾಟನತತ್ಪರಾಯ ನಮಃ
ಓಂ ಗೀಷ್ಪತ್ಯಾಭಾಯ ನಮಃ
ಓಂ ಗಾಯತ್ರೀಜಾಪಕಾಯ ನಮಃ
ಓಂ ಗಾಯನಪ್ರಿಯಾಯ ನಮಃ
ಓಂ ಗ್ರಾಮಣ್ಯೇ ನಮಃ
ಓಂ ಗ್ರಾಹಕಾಯ ನಮಃ
ಓಂ ಗ್ರಾಹಿನೇ ನಮಃ
ಓಂ ಗ್ರಾವಗ್ರೀವಮತಚ್ಛಿದಾಯ ನಮಃ
ಓಂ ಗ್ರಾಮಕ್ಷೇಮಕರಾಯ ನಮಃ
ಓಂ ಗ್ರಾಮ್ಯಭಯಘ್ನೇ ನಮಃ
ಓಂ ಗ್ರಾಹಭೀತಿಘ್ನೇ ನಮಃ
ಓಂ ಗಾತ್ರಕ್ಷೇಮಕರಾಯ ನಮಃ || 180 ||
ಓಂ ಗಾಮಿನೇ ನಮಃ
ಓಂ ಗಿರಿಸಾರನಿಭಾಂಗಕಾಯ ನಮಃ
ಓಂ ಗತಭಾವಿಜನಯೇ ನಮಃ
ಓಂ ಗಮ್ಯಾಯ ನಮಃ
ಓಂ ಗೀರ್ವಾಣಾವಾಸಮೂಲಭುವೇ ನಮಃ
ಓಂ ಗುಣಿನೇ ನಮಃ
ಓಂ ಗುಣಪ್ರಿಯಾಯ ನಮಃ
ಓಂ ಗುಣ್ಯಾಯ ನಮಃ
ಓಂ ಗುಹಾವಾಸಾಯ ನಮಃ
ಓಂ ಗುರುಪ್ರಿಯಾಯ ನಮಃ
ಓಂ ಗುಡಪ್ರಿಯಾಯ ನಮಃ
ಓಂ ಗುಚ್ಛಕಂಠಾಯ ನಮಃ
ಓಂ ಗುಲ್ಮಚ್ಛೇತ್ತ್ರೇ ನಮಃ
ಓಂ ಗುಣಾದರಾಯ ನಮಃ
ಓಂ ಗುಪ್ತಗುಹ್ಯಾಯ ನಮಃ
ಓಂ ಗೂಢಕರ್ಮಣೇ ನಮಃ
ಓಂ ಗುರುರಾಜಾಯ ನಮಃ
ಓಂ ಗೂಹಿತಾಯ ನಮಃ
ಓಂ ಗೇಹದಾತ್ರೇ ನಮಃ
ಓಂ ಗೇಯಕೀರ್ತಯೇ ನಮಃ || 200 ||
ಓಂ ಶೈಲವಾಸಿನೇ ನಮಃ
ಓಂ ಶೈವಪ್ರಭಂಜನಾಯ ನಮಃ
ಓಂ ಶೋಕಹರ್ತ್ರೇ ನಮಃ
ಓಂ ಶೋಭನಾಂಗಾಯ ನಮಃ
ಓಂ ಶೌರ್ಯೌದಾರ್ಯಗುಣಾನ್ವಿತಾಯ ನಮಃ
ಓಂ ಶ್ಲೇಷ್ಮಹರ್ತ್ರೇ ನಮಃ
ಓಂ ಶಂಕರಾಯ ನಮಃ
ಓಂ ಶೃಂಖಲಾಬಂಧಮೋಚಕಾಯ ನಮಃ
ಓಂ ಶೃಂಗಾರಪ್ರೀತಿಜನಕಾಯ ನಮಃ
ಓಂ ಶಂಕಾಹಾರಿಣೇ ನಮಃ
ಓಂ ಶಂಸಿತಾಯ ನಮಃ
ಓಂ ಷಂಢಪುಂಸ್ತ್ವಪ್ರದಾಯ ನಮಃ
ಓಂ ಷೋಢ್ರೇ ನಮಃ
ಓಂ ಷಡ್ವೈರಿರಹಿತಾಯ ನಮಃ
ಓಂ ಷೋಡಶಮಾಂಗಲ್ಯಪ್ರದಾತ್ರೇ ನಮಃ
ಓಂ ಷಟ್ಪ್ರಯೋಗವಿದೇ ನಮಃ
ಓಂ ಸತ್ಯಸಂಧಾಯ ನಮಃ
ಓಂ ಸಮಾಧಿಸ್ಥಾಯ ನಮಃ
ಓಂ ಸರಲಾಯ ನಮಃ
ಓಂ ಸತ್ತಮಾಯ ನಮಃ || 940 ||
ಓಂ ಸುಖಿನೇ ನಮಃ
ಓಂ ಸಮರ್ಥಾಯ ನಮಃ
ಓಂ ಸಜ್ಜನಾಯ ನಮಃ
ಓಂ ಸಾಧವೇ ನಮಃ
ಓಂ ಸಾಧೀಯತೇ ನಮಃ
ಓಂ ಸಂಪ್ರದಾಯದಾಯ ನಮಃ
ಓಂ ಸಾತ್ತ್ವಿಕಾಯ ನಮಃ
ಓಂ ಸಾಹಸಿನೇ ನಮಃ
ಓಂ ಸ್ವಾಮಿನೇ ನಮಃ
ಓಂ ಸಾರ್ವಭೌಮತ್ವಸಾರವಿದೇ (ಸಾರ್ವಭೌಮಾಯ, ಸಾರವಿದೇ) ನಮಃ
ಓಂ ಸರ್ವಾವಗುಣಹೀನಾಯ ನಮಃ
ಓಂ ಸದಾಚಾರಾನುಮೋದಕಾಯ ನಮಃ
ಓಂ ಸರ್ವಭೂತದಯಾಶಾಲಿನೇ ನಮಃ
ಓಂ ಸತ್ಯಧರ್ಮರತಾಯ ನಮಃ
ಓಂ ಸಮಾಯ ನಮಃ
ಓಂ ಸ್ವನಾಮಕೀರ್ತನಾದ್ವೇದಶಾಸ್ತ್ರಾರ್ಥಜ್ಞಾನಸಿದ್ಧಿದಾಯ ನಮಃ
ಓಂ ಸ್ವನಮಸ್ಕಾರಮಾತ್ರೇಣ ನಮಃ
ಓಂ ಸರ್ವಕಾಮ್ಯಾರ್ಥಸಿದ್ಧಿದಾಯ ನಮಃ
ಓಂ ಸ್ವಭಕ್ತಾನಾಂ ದುರಾಚಾರಸಹಸನಾಯ ನಮಃ
ಓಂ ಸುಸ್ಮಿತಾನನಾಯ ನಮಃ
ಓಂ ಸರ್ವತಂತ್ರಸ್ವತಂತ್ರಾಯ ನಮಃ || 960 ||
ಓಂ ಸುಧೀಂದ್ರಕರಕಂಜಜಾಯ ನಮಃ
ಓಂ ಸಿದ್ಧಿದಾಯ ನಮಃ
ಓಂ ಸಿದ್ಧಸಂಕಲ್ಪಾಯ ನಮಃ
ಓಂ ಸಿದ್ಧಾರ್ಥಾಯ ನಮಃ
ಓಂ ಸಿದ್ಧಿಸಾಧನಾಯ ನಮಃ
ಓಂ ಸ್ವಪ್ನವಕ್ತ್ರೇ ನಮಃ
ಓಂ ಸ್ವಾದುವೃತ್ತಯೇ ನಮಃ
ಓಂ ಸ್ವಸ್ತಿದಾತ್ರೇ ನಮಃ
ಓಂ ಸಭಾಜಯಿನೇ ನಮಃ
ಓಂ ಸೀಮಾವತೇ ನಮಃ
ಓಂ ಸುರಭಯೇ ನಮಃ
ಓಂ ಸೂನುದಾತ್ರೇ ನಮಃ
ಓಂ ಸೂನೃತಭಾಷಣಾಯ ನಮಃ
ಓಂ ಸುಗ್ರೀವಾಯ ನಮಃ
ಓಂ ಸುಮನಸೇ ನಮಃ
ಓಂ ಸ್ನಿಗ್ಧಾಯ ನಮಃ
ಓಂ ಸೂಚಕಾಯ ನಮಃ
ಓಂ ಸೇವಕೇಷ್ಟದಾಯ ನಮಃ
ಓಂ ಸೇತವೇ ನಮಃ
ಓಂ ಸ್ಥೈರ್ಯಚರಾಯ (ಸ್ವೈರಚರಾಯ) ನಮಃ || 980 ||
ಓಂ ಸೌಮ್ಯಸೌಮ್ಯಾಯ ನಮಃ
ಓಂ ಸೌಭಾಗ್ಯದಾಯಕಾಯ ನಮಃ
ಓಂ ಸೋಮಭಾಸೇ ನಮಃ
ಓಂ ಸಮ್ಮತಾಯ ನಮಃ
ಓಂ ಸಂಧಿಕರ್ತ್ರೇ ನಮಃ
ಓಂ ಸಂಸಾರಸೌಖ್ಯದಾಯ ನಮಃ
ಓಂ ಸಂಖ್ಯಾವತೇ ನಮಃ
ಓಂ ಸಂಗರಹಿತಾಯ ನಮಃ
ಓಂ ಸಂಗ್ರಹಿಣೇ ನಮಃ
ಓಂ ಸಂತತಿಪ್ರದಾಯ ನಮಃ
ಓಂ ಸ್ಮೃತಿಮಾತ್ರೇಣ ಸಂತುಷ್ಟಾಯ ನಮಃ
ಓಂ ಸರ್ವವಿದ್ಯಾವಿಶಾರದಾಯ ನಮಃ
ಓಂ ಸುಕುಲಾಯ ನಮಃ
ಓಂ ಸುಕುಮಾರಾಂಗಾಯ ನಮಃ
ಓಂ ಸಿಂಹಸಂಹನನಾಯ ನಮಃ
ಓಂ ಹರಿಸೇವಾಪರಾಯ ನಮಃ
ಓಂ ಹಾರಮಂಡಿತಾಯ ನಮಃ
ಓಂ ಹಠವರ್ಜಿತಾಯ ನಮಃ
ಓಂ ಹಿತಾಯ ನಮಃ
ಓಂ ಹುತಾಗ್ನಯೇ ನಮಃ
ಓಂ ನಮಃ || 1000 ||
ಓಂ ಹೇತವೇ ನಮಃ
ಓಂ ಹೇಮದಾಯ ನಮಃ
ಓಂ ಹೈಮಪೀಠಗಾಯ ನಮಃ
ಓಂ ಹೃದಯಾಲವೇ ನಮಃ
ಓಂ ಹರ್ಷಮಾಣಾಯ ನಮಃ
ಓಂ ಹೋತ್ರೇ ನಮಃ
ಓಂ ಹಂಸಾಯ ನಮಃ
ಓಂ ಹೇಯಘ್ನೇ ನಮಃ
ಓಂ ಲಲಿತಾಯ ನಮಃ
ಓಂ ಲಬ್ಧನಿರ್ವಾಣಾಯ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ಲಾವಣ್ಯಲಕ್ಷಿತಾಯ ನಮಃ
ಓಂ ಕ್ಷಮಾಶೀಲಾಯ ನಮಃ
ಓಂ ಕ್ಷಾಮಹರಾಯ ನಮಃ
ಓಂ ಕ್ಷಿತಿಸ್ಥಾಯ ನಮಃ
ಓಂ ಕ್ಷೀಣಪಾತಕಾಯ ನಮಃ
ಓಂ ಕ್ಷುದ್ರಬಾಧಾಪಹರ್ತ್ರೇ ನಮಃ
ಓಂ ಕ್ಷೇತ್ರಜ್ಞಾಯ ನಮಃ
ಓಂ ಕ್ಷೇಮದಾಯ ನಮಃ
ಓಂ ಕ್ಷಮಾಯ ನಮಃ || 1020 ||
ಓಂ ಕ್ಷೋದಹಂತ್ರೇ ನಮಃ
ಓಂ ಕ್ಷೌದ್ರದೃಷ್ಟಯೇ ನಮಃ
ಓಂ ಭಕ್ತಕೃತಾಗಸಾಂ ಕ್ಷಂತ್ರೇ ನಮಃ
ಓಂ ಭೌಮ್ಯಂ ಕೃಷ್ಣಾವಧೂತೋಕ್ತಂ ಗುರೋರ್ನಾಮಸಹಸ್ರಕಂ ನಮಃ
ಓಂ ಕಾರ್ಣಾದಿಕ್ಯಾ ಗಿರಾ ಹಯವದನೇನ ಪ್ರಕಾಶಿತಂ ನಮಃ
ಬೆಂಗಳೂರು
BENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
ಬೆಂಗಳೂರು: ವಸಂತಪುರದಲ್ಲಿ ಅನಾದಿಕಾಲದಿಂದ ನೆಲಸಿರುವ ಸ್ವಯಂವ್ಯಕ್ತ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ಮಹೋತ್ಸವ ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ನೆರವೇರಿತು. ಕಳೆದ ಒಂಬತ್ತು ದಿನಗಳಿಂದ ನಡೆದ ಶ್ರೀಸ್ವಾಮಿಯ ಬ್ರಹ್ಮ ರಥೋತ್ಸವವು ವೈಭವಯುತವಾಗಿ ಸಾಗಿದ್ದು, ಅದರ ಅಂತಿಮ ಘಟ್ಟವಾಗಿ ಸ್ವಾಮಿಗೆ ವಿಶ್ರಾಂತಿ ನೀಡುವ ಶಯನೋತ್ಸವ ಸುಗಂಧ ಪರಿಮಳಯುಕ್ತ ಮಂಟಪದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈ ಶಯನೋತ್ಸವವನ್ನು ತಲಘಟ್ಟಪುರದ ಮಾಜಿ ಶ್ಯಾನಭೋಗ ಟಿ.ವಿ. ನಾರಾಯಣಮೂರ್ತಿ ಅವರ ಕುಟುಂಬವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ತ.ನಾ. ಶಾಂತಕುಮಾರ್ ಅವರ ನೇತೃತ್ವದಲ್ಲಿ ಕುಟುಂಬ ಸದಸ್ಯರೊಂದಿಗೆ ಉತ್ಸವ ಜರುಗಿತು. ಪ್ರಧಾನ ಅರ್ಚಕ ರಘುರಾಮ್ ಭಟ್ ಅವರು ಸಕಲ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು.
ಉತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿದರು. ಭಕ್ತರ ಜಯಘೋಷಗಳಿಂದ ದೇವಾಲಯ ಪ್ರದೇಶ ಭಕ್ತಿಮಯ ವಾತಾವರಣಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಅಕ್ಷಯ ವಿಪ್ರ ಮಹಾಸಭಾದ ಕಾರ್ಯದರ್ಶಿ ಎನ್.ಎಸ್. ಸುಧೀಂದ್ರ ರಾವ್, ಕಿರಣ್ ಕುಮಾರ್, ಎಸ್. ರಾಮರಾವ್, ಸುಧಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇಶ
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೆ ಆರಂಭ: ಭಕ್ತಸಾಗರ ಹರಿದುಬರುತ್ತಿದ್ದು, ಭದ್ರತೆಗೆ ಕಠಿಣ ಕ್ರಮ
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಫೆಬ್ರವರಿ 14ರಿಂದ ಆರಂಭವಾಗುತ್ತಿದ್ದು, ಲಕ್ಷಾಂತರ ಭಕ್ತರು ಕ್ಷೇತ್ರದತ್ತ ಹರಿದುಬರುತ್ತಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಭಾಗಗಳಿಂದ ಸಹಸ್ರಾರು ಮಂದಿ ಪಾದಯಾತ್ರೆ ಮೂಲಕ ಕಾವೇರಿ ನದಿ ದಾಟಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಪಾದಯಾತ್ರಿಕರಿಗೆ ಯಾವುದೇ ತೊಂದರೆ ಆಗದಂತೆ ಚಾಮರಾಜನಗರ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬಸವನಕಡದಲ್ಲಿ ಪೊಲೀಸ್, ಅರಣ್ಯ ಇಲಾಖೆ, ಎಸ್ಡಿಆರ್ಎಫ್, ಕಂದಾಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೊಕ್ಕಾಂ ಹೂಡಿ ಭಕ್ತರಿಗೆ ಸಹಕಾರ ನೀಡುತ್ತಿದ್ದಾರೆ. ಕಾವೇರಿ ನದಿ ದಾಟಿದ ಬಳಿಕ ಮೈಕ್ ಮೂಲಕ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಚಿನ್ನಾಭರಣಗಳ ಬಗ್ಗೆ ಎಚ್ಚರಿಕೆ, ರಸ್ತೆ ಬದಿಯಲ್ಲಿ ಸಾಲಾಗಿ ಸಾಗುವಂತೆ ಸೂಚನೆ, ಅರಣ್ಯ ಪ್ರದೇಶದಲ್ಲಿ ಮೊಬೈಲ್ ಬಳಕೆ ತಪ್ಪಿಸುವಂತೆ ಮನವಿ ಮಾಡಲಾಗಿದೆ.
ಶಾಗ್ಯ, ಬಂಡಳ್ಳಿ, ಎಲ್ಲೆಮಾಳ, ಕೌದಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆ ಪ್ರಯುಕ್ತ ಫೆ.13 ಬೆಳಗ್ಗೆ 6ರಿಂದ ಫೆ.18 ಸಂಜೆ 6ರವರೆಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ನಿರ್ಬಂಧ ವಿಧಿಸಿದ್ದಾರೆ.
ಇತ್ತೀಚೆಗೆ ತಾಳುಬೆಟ್ಟ ಮಾರ್ಗದಲ್ಲಿ ಚಿರತೆ ದಾಳಿ ನಡೆದಿದ್ದರೂ, ಭಕ್ತರ ಸಂಖ್ಯೆಯಲ್ಲಿ ಯಾವುದೇ ಕಡಿಮೆಯಾಗಿಲ್ಲ. ಶಾಸಕ ಎಂ.ಆರ್. ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಭದ್ರತಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ.
ಜಾತ್ರೆ ಸುಗಮ ಹಾಗೂ ಸುರಕ್ಷಿತವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಭಕ್ತರಲ್ಲಿ ಭದ್ರತಾ ಜಾಗೃತಿ ಮೂಡಿಸಲಾಗುತ್ತಿದೆ.
ಅಪರಾಧ
VIRAL NEWS : ಹಾಸಿಗೆಯಲ್ಲಿ ಹಾವಿನ ಪೊರೆ: ಗ್ರಾಮವೇ ಬೆಚ್ಚಿಬಿತ್ತು
ಲಕ್ನೋ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಯುವತಿ ನಾಪತ್ತೆಯಾದ ಬಳಿಕ ಆಕೆಯ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಯುವತಿ ನಾಗಿಣಿಯಾಗಿದ್ದಾಳೆ ಎಂಬ ವದಂತಿಗಳು ಹಬ್ಬಿ, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 25 ವರ್ಷದ ರೀನಾ ಎಂಬ ಯುವತಿಯ ಮದುವೆಯನ್ನು ಕುಟುಂಬಸ್ಥರು ಈಗಾಗಲೇ ನಿಶ್ಚಯಿಸಿದ್ದರು. ಆದರೆ ಮದುವೆಗೆ ಇಷ್ಟವಿಲ್ಲದ ಆಕೆ, ಮನೆಯಿಂದ ಓಡಿ ಹೋಗಲು ಫಿಲ್ಮಿ ಶೈಲಿಯ ನಾಟಕ ರೂಪಿಸಿದ್ದಾಳೆ ಎಂಬುದು ನಂತರ ಬೆಳಕಿಗೆ ಬಂದಿದೆ.
ರೀನಾ ತನ್ನ ಕೊಠಡಿಯಲ್ಲಿ ಸುಮಾರು ಐದು ಅಡಿ ಉದ್ದದ ಹಾವಿನ ಪೊರೆಯನ್ನು ಹಾಸಿಗೆಯ ಮೇಲೆ ಇಟ್ಟು, ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಬೆಳಿಗ್ಗೆ ಆಕೆಯ ಕೊಠಡಿಗೆ ಹೋದ ಕುಟುಂಬಸ್ಥರು ಹಾವಿನ ಚರ್ಮ ಕಂಡು ಬೆಚ್ಚಿಬಿದ್ದಿದ್ದಾರೆ. ವಿಚಾರ ಕ್ಷಣಾರ್ಧದಲ್ಲಿ ಇಡೀ ಗ್ರಾಮಕ್ಕೆ ಹರಡಿದ್ದು, ಯುವತಿ ನಾಗಿಣಿಯಾಗಿದ್ದಾಳೆ ಎಂಬ ನಂಬಿಕೆ ಕೆಲವರಲ್ಲಿ ಗಟ್ಟಿಯಾಗಿತ್ತು.
ಕೆಲವರು ಇದನ್ನು ಪವಾಡವೆಂದು ಭಾವಿಸಿ, ಆಕೆಯ ಮನೆ ಬಳಿ ಗುಂಪುಗಟ್ಟಿದ್ದರು. ಈ ನಡುವೆ ಯುವತಿ ನಾಪತ್ತೆಯಾದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಸತ್ಯ ಹೊರಬಂದಿದೆ.
ರೀನಾಗೆ ಈಗಾಗಲೇ ಬೇರೆ ಪ್ರೇಮ ಸಂಬಂಧ ಇದ್ದು, ಕುಟುಂಬ ಬೇರೊಂದು ಮದುವೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಆಕೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಹಾವಿನ ಪೊರೆ ನಾಟಕ ಕೇವಲ ಜನರನ್ನು ತಪ್ಪು ದಾರಿಗೆಳೆಯಲು ರೂಪಿಸಿದ ತಂತ್ರವಾಗಿತ್ತು. ಪ್ರಸ್ತುತ ಪೊಲೀಸರು ಯುವತಿಯನ್ನು ಹುಡುಕಾಟ ನಡೆಸುತ್ತಿದ್ದಾರೆ.
-
ಬೆಂಗಳೂರು17 hours agoBENGALURU : ವಸಂತಪುರ ಶ್ರೀವಸಂತವಲ್ಲಭರಾಯ ಸ್ವಾಮಿಯ ಶಯನೋತ್ಸವ ವೈಭವ
-
ದೇಶ17 hours agoGBA ELECTION : 5 ಪಾಲಿಕೆಗಳಿಗೆ ವಾರ್ಡ್ ಗಡಿ ಪಾಲನೆ ಕಡ್ಡಾಯ – ಮುಖ್ಯ ಆಯುಕ್ತ ಸೂಚನೆ
-
ದೇಶ14 hours ago2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
-
ಕ್ರೀಡೆ12 hours agoIND vs PAK ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಉಸ್ಮಾನ್ ತಾರಿಕ್ ಎಚ್ಚರಿಕೆ: “ಭಾರತೀಯರು ನನ್ನ ಬೌಲಿಂಗ್ಗೆ ಹೆದರುತ್ತಿದ್ದಾರೆ!”
-
ದೇಶ15 hours agoLATEST : “ದೆಹಲಿಗೆ ಬಂದಿರೋದೇ ರಾಜಕಾರಣಕ್ಕೆ”: ಡಿಕೆಶಿ ಹೇಳಿಕೆ ಕುತೂಹಲ
-
ಅಪರಾಧ17 hours agoCRIME : ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್: ಬಾನೆಟ್ ಮೇಲೆ ವ್ಯಕ್ತಿ ಇದ್ದರೂ 1 ಕಿ.ಮೀ ಕಾರು ಚಲಾಯಿಸಿದ ಚಾಲಕ
-
ದೇಶ12 hours agoHAL ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ಆರೋಪ: ಅರವಿಂದ್ ರೆಡ್ಡಿ ಕಾಲಿಗೆ ಬೀಳಲು ಬೆದರಿಕೆ?
-
ದೇಶ16 hours agoBHARATH BANDH : ದೇಶವ್ಯಾಪಿ ಮುಷ್ಕರ: 30 ಕೋಟಿ ಕಾರ್ಮಿಕರ ಹೋರಾಟ, ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ
