ಅಪರಾಧ

ನನ್ನ ಬಲಿಪಶು ಮಾಡಿಬಿಟ್ರಲ್ಲಾ..! ಸಹಚರರ ಮೇಲೆ ಡಿ ಬಾಸ್ ಗರಂ!

ಬೆ0ಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ & ಗ್ಯಾಂಗ್ ಗೆ ಮತ್ತೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ಇಂದು 24 ನೇ ಎಸಿಎಂಎA ಕೋರ್ಟ್ ಆದೇಶ ಹೊರಡಿಸಿದೆ,
ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆ ನಡೆಸಿದ ಬಳಿಕ ನಟ ದರ್ಶನ್ ತನ್ನ ಗ್ಯಾಂಗ್‌ನ ಸದಸ್ಯರ ಮೇಲೆ ಗರಂ ಆಗಿದ್ದರು ಎಂದು ಹೇಳಲಾಗುತ್ತಿದೆ,
ನಿಮ್ಮ ಸಹವಾಸದಿಂದಲೇ ನನಗೆ ಈ ಪರಿಸ್ಧಿತಿ ಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರಂತೆ, ಸಹ ಕೈದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ದರ್ಶನ್ ನಿಮ್ಮ ಸಹವಾಸ ಮಾಡಿದಕ್ಕೆ ನನಗಿದು ಬೇಕಿತ್ತು ಎಂದಿದ್ದಾರAತೆ, ಮೊದಲೇ ನಿಮ್ಮöನ್ನೆಲ್ಲಾ ದೂರಾ ಇಡಬೇಕಿತ್ತು ಎಂದು ಪಶ್ಚಾತಾಪ ಪಟ್ಟಿದ್ದಾರೆಂದು ಹೇಳಲಾಗುತ್ತಿದೆ, ನನ್ನ ತಪ್ಪಿಗೆ ಇಂದು ದಂಡ ತೆರುತ್ತಿದ್ದೇನೆ, ನನ್ನ ಬಲಿಪಶು ಮಾಡಿಬಿಟ್ರಲ್ಲಾ ಎಂದು ಬೇಸರ ಹೊರ ಹಾಕಿದ್ದಾರೆನ್ನಲಾಗಿದೆ,

Trending

Exit mobile version