ದೇಶ

ಆಂಧ್ರ ಪ್ರದೇಶಕ್ಕೆ ಭರ್ಜರಿ ಅನುದಾನ ಘೋಷನೆ

ನವದೆಹಲಿ: ಕೇಂದೆ ಸರ್ಕಾರದಲ್ಲಿ ಎನ್‍ಡಿಎ ಗೆ ಪ್ರಮುಖ ಮಿತ್ರ ಪಕ್ಷವಾಗಿ ಆಂಧ್ರದ ಸಿಎಂ ನಾಯ್ಡು ನೇತೃತ್ವದಲ್ಲಿ ಟಿಡಿಪಿ ಈಗಾಗಲೇ ಹೊರ ಹೊಮ್ಮಿದೆ,
ಈ ನಿಟ್ಟಿನಲ್ಲಿ ಇಂದಿನ ಕೇಂದ್ರ ಬಜಟ್ ನಲ್ಲಿ ಆಂಧ್ರ ಪ್ರದೇಶಕ್ಕೆ ಬಂಪರ್ ಲಾಟರಿ ಸಿಕ್ಕಿದೆ, ಆಂಧ್ರಕ್ಕೆ ನೆರವು ಘೋಷಣೆ ಮಾಡಲಾಗಿದೆ, ಈ ವರ್ಷ 15 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಆಂಧ್ರ ಮರು ನಿರ್ಮಾಣಕ್ಕೆ ನೀಡಲಾಗಿದೆ,
ಇನ್ನು ವಿಶಾಖ ಪಟ್ಟಣಂ-ಚೆನ್ನೈ ಕೈಗಾರಿಕಾ ಕಾರಿಡಾರ್ ಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಘೋಷಣೆ ಮಾಡಿದರು,

Trending

Exit mobile version