ದೇಶ
ಹೈ ಕೋರ್ಟ್ ಮಟ್ಟಿಲೇರಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್.. ಕಾರಣ ಏನು ಗೊತ್ತಾ..?

ಹೈದರಾಬಾದ್: ಪುಷ್ಪಾ ೨ ಸಿನಿಮಾ ರಿಲೀಸ್ ಆದ ೬ ದಿನಕ್ಕೆ ೧ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಫಿಲಂ ಟೀಮ್ ಸಂತಸದಿAದಿದ್ರೆ ನಾಯಕ ನಟ ಅಲ್ಲು ಅರ್ಜುನ್ ಗೆ ಮಾತ್ರ ಸಂಕಷ್ಟ ಇದೆ, ಥಿಯೇಟರ್ ನಲ್ಲಿ ಮಹಿಳೆ ಸಾವನಪ್ಪಿದ್ದ ವಿಚಾರವಾಗಿ ಹಾಕಲಾಗಿರುವ ಎಫ್ಐಆರ್ ರದ್ದು ಕೋರಿ ಐಕಾನ್ ಸ್ಟಾರ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ,
ಪುಷ್ಪ-೨ ಪ್ರಿಮಿಯರ್ ಶೋ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬAಧಿಸಿ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದತಿಗೆ ನಟ ಅಲ್ಲು ಅರ್ಜುನ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ,
ಪುಷ್ಪಾ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಹೊಸ ದಾಖಲೆಗೆ ಮುಂದಾಗುತ್ತಿರುವಾಗಲೇ ಪುಷ್ಪ-೨ ಚಿತ್ರ ತಂಡದ ಮೇಲಾಗಿರುವ ಎಫ್ಐಆರ್ ಬಗ್ಗೆ ಅಲ್ಲು ಅರ್ಜುನ್ ಗೆ ತಲೆ ನೋವಿನ ಸಂಗತಿಯಾಗಿ ಪರಿಣಮಿಸಿದೆ,