ಬೆಂಗಳೂರು

ಕೆಪಿಸಿಸಿ ಅಧ್ಯಕ್ಷ ಕುರ್ಚಿಗೆ ಬಂತಾ ಕುತ್ತು? ಯರಿಗೆ ಪಟ್ಟಾಭಿಷೇಕ ಮಾಡ್ತಾರೆ ಖರ್ಗೆ?

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ಆಗುತ್ತಾ, ಅದರಲ್ಲೂ ಡಿಕೆ ಶಿವಕುಮಾರ್ ಗೆ ಶಾಕ್ ಕೊಡಲು ಹೈಕಮಾಂಡ್ ಸಿದ್ಧತೆ ಮಾಡಿಕೊಂಡಂತೆ ಕಾಣ್ತಿದೆ, ಅದಕ್ಕೆ ಕಾರಣ ಕೆ.ಎನ್.ರಾಜಣ್ಣ ಆಡಿದ ಮಾತುಗಳು.
ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಸಮರ ಸಾರಿ, ಪದೇ ಪದೇ ತೊಡೆ ತಟ್ಟುವ ಕೆ ಎನ್ ರಾಜಣ್ಣ ಯುದ್ಧ ಗೆಲ್ತಾರಾ ಎಂಬ ಚರ್ಚೆ ಶುರುವಾಗಿದೆ, ಒಬ್ಬರಿಗೆ ಒಂದೇ ಹುದೆ ಇರಬೇಕು ಎಂಬ ಮದುಗಿರಿ ನಾಯಕನ ಬೇಡಿಕೆಗೆ ಹೈಕಮಾಂಡ್ ಮಣಿಯೋದು ಪಕ್ಕಾ ಆಗಿದೆ, ಬೆಂಗಳೂರನಲ್ಲಿ ಮಾತನಾಡಿದ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಕಾಂಗ್ರೆಸ್ ಸಾರಥ್ಯ ನೀಡಿದ್ರೆ ನನಗೆ ಸಚಿವ ಸ್ಧಾನ ಬೇಡ ಎಂದಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version