Blog

Leopard ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರವಾಸಿಗರ ಮೇಲೆ ಎಗಿರಿದ ಚಿರತೆ!

ಬೆಂಗಳೂರು: ಪ್ರವಾಸಿಗರ ಸಫಾರಿ ಪ್ರಯಾಣದ ವೇಳೆ ಚಿರತೆಯೊಂದು ಬಸ್ ಮೇಲೆ ಎಗರಿ ಆತಂಕ ಮೂಡಿಸಿದ ಘಟನೆ ಬನ್ನೇರುಘಟ್ಟ ರಾಷ್ಟಿçÃಯ ಉದ್ಯಾನವನದಲ್ಲಿ ನಡೆದಿದೆ, ಈ ಘಟನೆಯಲ್ಲಿ ಯಾವುದೇ ನೋವು, ಪ್ರಾಣಹಾನಿಗಳು ಉಂಟಾಗಿಲ್ಲವಾದರೂ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದೆ,
ಈ ದೃಶ್ಯವನ್ನು ಬಸ್ ನಲ್ಲಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ಸರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ನಾಲ್ಕೆöÊದು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಈಗ ವಿಡಿಯೋಗಳು ಹೊರಬಿದ್ದಿವೆ,
ಕೆಎಸ್‌ಟಿಡಿಸಿ ಬಸ್ ಮೇಲೆ ಚಿರತೆ ಅಚಾನಕ್ಕಾಗಿ ಎಗರಿವುದಲ್ಲದೇ ಕಿಟಕಿ ಮೂಲಕ ಒಳ ಪ್ರವೇಶಿಸಲೂ ಸಹ ಯತ್ನಿಸಿದೆ, ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಭಯಾತಂಕಗಳಿAದ ಜೋರಾಗಿ ಕಿರುಚಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ, ಬಸ್ ನ ಎಲ್ಲಾ ಕಿಟಕಿಗಳಿಗೆ ಜಾಲರಿ ಅಳವಡಿಸಿರುವ ಕಾರಣ ಚಿರತೆ ಒಳ ಪ್ರವೇಶಿಸಲು ಸಾಧ್ಯವಾಗಿಲ್ಲ..

Leave a Reply

Your email address will not be published. Required fields are marked *

Trending

Exit mobile version