ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದ್ದು, ಯೋಜನಾ ಪ್ರಾಧಿಕಾರದಿಂದ ಅನಮೋದನೆ ಪಡೆಯದೆ ರೂಪಿಸಲಾದ ಸೈಟ್ ಗಳಿಗೆ ಬಿ ಖಾತಾದ ಬದಲಿಗೆ ಅಭಿವೃದ್ಧಿ ಶುಲ್ಕವನ್ನು ಸಂಗ್ರಹಿಸಿ ಎ ಖಾತಾವನ್ನು ನೀಡುವ ಕುರಿತಾದ...
ನಗರಗಳಲ್ಲಿರೋ ಜನರಿಗೆ ಬ್ಯಾಂಕ್, ವಿಮೆ, ಮ್ಯೂಚುವಲ್ ಫಂಡ್ ಅಂತ ಬೇಕಾದಷ್ಟು ಹೂಡಿಕೆ ಆಯ್ಕೆಗಳಿವೆ. ಅವರ ಆರ್ಥಿಕ ಗುರಿಗಳಿಗೆ ತಕ್ಕಂತೆ ಯಾವುದನ್ನ ಬೇಕಾದರೂ ಆಯ್ಕೆ ಮಾಡ್ಕೋಬಹುದು. ಆದ್ರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳು ಅಷ್ಟಾಗಿ ಲಭ್ಯವಿಲ್ಲ. ಈ...
ನವದೆಹಲಿ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಅತಿಹೆಚ್ಚು ಏರಿಕೆ ಕಂಡ ವಿಶ್ವದ 20 ರಾಷ್ಟ್ರಗಳ ಪೈಕಿ ಭಾರತವೂ ಸ್ಧಾನ ಗಳಿಸಿದ್ದು ಅದರಲ್ಲೂ ನಮ್ಮ ಬೆಂಗಳೂರು ಮೂರನೇ ಸ್ಧಾನ ಪಡೆದುಕೊಂಡಿದೆ,ಹೆನ್ನ ಆ್ಯಂಡ್ ಪಾಟ್ನರ್ಸ್ ಸಂಸ್ಧೆ...
ಮುಲ್ಲನಪುರ: ಚಂಡೀಗಢದ ಮುಲ್ಲನಪುರ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ 2025 ಟೂರ್ನಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಎಂಟು ವಿಕೆಟ್ಗಳ ಜಯ ದಾಖಲಿಸಿತು. ಇದರಿಂದ ಆರ್ ಸಿಬಿ...
ಬೆಂಗಳೂರು: ಕೊರೊನಾ ವೈರಸ್ ಸೋಂಕು ಮತ್ತೆ ತನ್ನ ಆಟ ಪ್ರರಂಭಿಸಿದೆ, 2020 ರ ಕೊನೆಯಲ್ಲಿ ಪತ್ತೆ ಯಾದ ವೈರಸ್ ಈ ಹಿಂದೆ ಎರಡು ಅಲೆಗಳ ಮೂಕ ಪ್ರಪಂಚದಾದ್ಯಂತ ಜನರನ್ನು ನಿದ್ದೆಗೆಡಿಸಿತ್ತು, ಲಕ್ಷಾಂತರ ಜನರ ಬಲಿ ಪಡೆದಿತ್ತು,...
ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ವೀಕ್ಷಕ ವಿವರಣೆಗಾರರನ್ನು ತೀವ್ರವಾಗಿ...
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕವಿ, ನಾಟಕಕಾರ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ (ಎಚ್ಎಸ್ವಿ) ಅವರು ಇಂದು (ಮೇ 30, 2025) ವಿಧಿವಶರಾಗಿದ್ದಾರೆ. ಇವರ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. https://googleads.g.doubleclick.net/pagead/ads?client=ca-pub-9951140897512897&output=html&h=280&adk=1145761924&adf=1765010430&w=587&abgtt=7&fwrn=4&fwrnh=100&lmt=1748576857&num_ads=1&rafmt=1&armr=3&sem=mc&pwprc=7865662427&ad_type=text_image&format=587×280&url=https%3A%2F%2Fwww.guaranteenews.com%2Fdistrict-news%2Fhs-venkatesha-murthy-obituary-2025%2F&host=ca-host-pub-2644536267352236&fwr=0&pra=3&rh=147&rw=587&rpe=1&resp_fmts=3&wgl=1&fa=27&uach=WyJXaW5kb3dzIiwiMTAuMC4wIiwieDg2IiwiIiwiMTM3LjAuNzE1MS41NSIsbnVsbCwwLG51bGwsIjY0IixbWyJHb29nbGUgQ2hyb21lIiwiMTM3LjAuNzE1MS41NSJdLFsiQ2hyb21pdW0iLCIxMzcuMC43MTUxLjU1Il0sWyJOb3QvQSlCcmFuZCIsIjI0LjAuMC4wIl1dLDBd&dt=1748578343546&bpp=2&bdt=954&idt=2&shv=r20250528&mjsv=m202505270101&ptt=9&saldr=aa&abxe=1&cookie=ID%3Dcd165754d2c9ca40%3AT%3D1748324359%3ART%3D1748578335%3AS%3DALNI_MZhEpqcMtWKgSJfLzIxVH_RojBA7w&gpic=UID%3D000010ea7aa35d25%3AT%3D1748324359%3ART%3D1748578335%3AS%3DALNI_MYDuIOGvpvpN95p-WFWmss71kEszg&eo_id_str=ID%3D58d20eab9065e2e4%3AT%3D1748324359%3ART%3D1748578335%3AS%3DAA-AfjYXCQ5lt1DuomlN48mqWVy_&prev_fmts=0x0%2C970x90%2C587x280%2C587x280&nras=2&correlator=6045985739287&frm=20&pv=1&u_tz=330&u_his=4&u_h=720&u_w=1280&u_ah=680&u_aw=1280&u_cd=24&u_sd=1.5&dmc=8&adx=339&ady=1142&biw=1265&bih=593&scr_x=0&scr_y=0&eid=95353386%2C95360390%2C31092750%2C95361619%2C95362169&oid=2&pvsid=6419296783809288&tmod=616564142&uas=0&nvt=1&ref=https%3A%2F%2Fwww.guaranteenews.com%2F&fc=1408&brdim=0%2C0%2C0%2C0%2C1280%2C0%2C1280%2C680%2C1280%2C593&vis=1&rsz=%7C%7Cs%7C&abl=NS&fu=128&bc=31&bz=1&td=1&tdf=2&psd=W251bGwsbnVsbCxudWxsLDFd&nt=1&pgls=CAEaBTYuOC4x~CAEQBBoHMS4xNTMuMA..~CAEQBg..~CAA.&ifi=8&uci=a!8&btvi=3&fsb=1&dtd=17 ದಾವಣಗೆರೆ ಜಿಲ್ಲೆಯ...
ಚಂಡೀಗಢ: ಐಪಿಎಲ್ 18 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮಖಿಯಾಗಲಿವೆ, ಕ್ವಾಲಿಫೈಯರ್ 1 ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ, ಲೀಗ್ ಹಂತದ ಅಂತ್ಯದಲ್ಲಿ ಪಂಜಾಬ್ ಕಿಂಗ್...
ಬೆಂಗಳೂರು: ಕಲಬುರಗಿ ಡಿಸಿ ಫೌಜಿಯಾ ತಾರಾನಮ್ ವಿರುದ್ಧ ನಾಲಿಗೆ ಹರಿಬಿಟ್ಟು ವಿವಾದ ಮಾಡಿದ್ದ MLLC ರವಿಕುಮಾರ್ ಗೆ ಸಂಕಷ್ಟ ಎದುರಾಗಿದ್ದು, ಶೀಘ್ರ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ,ಬಿಜೆಪಿಯ ಕಲಬುರಿಗಿ ಚಲೋ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಡಿಸಿ...
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವರ್ಸಸ್ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಜಟಾಪಟಿ ಜೋರಾಗಿದ್ದು, ಜಲಸಂಪನ್ಮೂಲ ಇಲಾಖೆ ವರ್ಗಾವಣೆ ವಿಚಾರದಲ್ಲಿ ಮಹಾಸ್ಫೋಟ ಆಗಿದೆ. ಡಿಸಿಎಂ ಖಡಕ್ ವಾರ್ನಿಂಗ್ ಕೊಟ್ಟು ಮುಖ್ಯ ಕಾರ್ಯದರ್ಶಿಗೆ ಖಾರವಾದ...