ಬೆಂಗಳೂರು
ಡಿ.ಕೆ.ಶಿವಕುಮಾರ್ ರನ್ನು ತಬ್ಬಿಕೊಂಡ ಪವನ್ ಕಲ್ಯಾಣ್

ಬೆಂಗಳೂರು: ರಾಜಕಾರಣದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ ಅನ್ನೋ ಮಾತು ಸತ್ಯ ಆಂಧ್ರ ಪ್ರದೇಶದಲ್ಲಿ ಬಿಜೆಪಿ ಜನಸೇನಾ ಟಿಡಿಪಿ ಸೇರಿ ಸರ್ಕಾರ ರಚಿಸಿವೆ, ಅಲ್ಲಿ ಕಾಂಗ್ರೆಸ್ ವಿರೋಧ ಪಕ್ಷ, ಅದರೂ ಜನಸೇನಾ ನಾಯಕ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಡಿ ಕೆ ಶಿವಕುಮಾರ್ ಸ್ನೇಹ ಬಲು ಗಾಢವಾಗಿದೆ,
ಇವತ್ತು ವಿಧಾನಸೌಧ ಆವರಣದಲ್ಲಿ ಕುಮ್ಕಿಯ ಆನೆ ಹಸ್ತಾಂತರ ಕಾರ್ಯಕ್ರಮದ ಏರ್ಪಡಿಸಲಾಗಿತ್ತು ಅದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರು,
ಡಿಕೆಶಿಯನ್ನು ಕಂಡ ಪವನ್ ಕಲ್ಯಾಣ್ ವೇದಿಕೆ ಮೇಲೆಯೇ ಡಿಕೆಶಿಯವರನ್ನು ತಬ್ಬಿಕೊಂಡಿದ್ದಾರೆ, ನಂತರ ನಮ್ಮ ಭಾಷಣದಲ್ಲಿ ಡಿ.ಕೆ.ಶಿವಕುಮಾರ್ ರನ್ನು ಡೈನಾಮಿಕ್ ಲೀಡರ್ ಎಂದು ಹೊಗಳಿದ್ದಾರೆ,